Saturday, April 23, 2011

ವನಿತೆ

ತನ್ನೆಲ್ಲ
ಆಸೆ ಆಕಾಂಕ್ಷೆಗಳನ್ನು
ಬದಿಗಿಟ್ಟು
ನಂದನವನದ
ಏಳ್ಗೆಗಾಗಿ ಒತ್ತುಕೊಟ್ಟು
ಶ್ರಮಿಸಿದಳಾ ವನಿತೆ
ನಾಲ್ಕಾರು ವರ್ಷಗಳಲ್ಲಿ
ನೂರಾರು ಹೂವರಳಿ
ಒಂದನ್ನೂ ಕಿತ್ತುಕೊಳ್ಳಲಾಗದೆ
ನೋಟದಲ್ಲಿಯೇ
ತೃಪ್ತಿಗೊಂಡಳಾ ಪುನೀತೆ

ಅಖಿಲಾ ಕುರಂದವಾಡ

No comments:

Post a Comment