ಗೋವಾ ಜನನುಡಿ
ಪಣಜಿಯ ಗೋವಾ ಕನ್ನಡ ಸಮಾಜದ ಮುಖವಾಣಿ ಮಾಸಿಕ
Saturday, April 23, 2011
ವನಿತೆ
ತನ್ನೆಲ್ಲ
ಆಸೆ ಆಕಾಂಕ್ಷೆಗಳನ್ನು
ಬದಿಗಿಟ್ಟು
ನಂದನವನದ
ಏಳ್ಗೆಗಾಗಿ ಒತ್ತುಕೊಟ್ಟು
ಶ್ರಮಿಸಿದಳಾ ವನಿತೆ
ನಾಲ್ಕಾರು ವರ್ಷಗಳಲ್ಲಿ
ನೂರಾರು ಹೂವರಳಿ
ಒಂದನ್ನೂ ಕಿತ್ತುಕೊಳ್ಳಲಾಗದೆ
ನೋಟದಲ್ಲಿಯೇ
ತೃಪ್ತಿಗೊಂಡಳಾ ಪುನೀತೆ
ಅಖಿಲಾ ಕುರಂದವಾಡ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment